ನವೀನ ಕೆ.ಬಿ ರವರು ಕೆ.ಆರ್ ಪೇಟೆ ತಾಲೂಕು ಮಂಡಲ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ತಾಲೂಕು ಮಂಡಲ ಅಧ್ಯಕ್ಷರಾದ ಸಾರಂಗಿ ನಾಗಣ್ಣ ರವರು

ನವೀನ ಕೆ.ಬಿ ರವರು ಕೆ.ಆರ್ ಪೇಟೆ ತಾಲೂಕು ಮಂಡಲ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ ತಾಲೂಕು ಮಂಡಲ ಅಧ್ಯಕ್ಷರಾದ ಸಾರಂಗಿ ನಾಗಣ್ಣ ರವರು

ಭಾರತೀಯ ಜನತಾ ಪಾರ್ಟಿ ಕೃಷ್ಣರಾಜಪೇಟೆ ತಾಲ್ಲೂಕು, ಉಪಾಧ್ಯಕ್ಷರು ತಮ್ಮನ್ನು

ನಿಯೋಜಿಸಲಾಗಿದೆ ಎಂದು ತಾಲೂಕು ಮಂಡಲ ಅಧ್ಯಕ್ಷರಾದ ಸಾರಂಗಿ ನಾಗಣ್ಣ ರವರು ಹಾಗೂ ಪ್ರಧಾನಕಾರ್ಯದರ್ಶಿಗಳಾದ ಚೌಕನಹಳ್ಳಿ ಪ್ರಕಾಶ್, ಸಿಂಗನಹಳ್ಳಿ ರವಿ ರವರು ಆದೇಶ ಪತ್ರ ನೀಡಿ 

ಈ ಹೊಣೆಗಾರಿಕೆಯನ್ನು ತಳಮಟ್ಟದಿಂದ ಸದೃಢಗೊಳಿಸುತ್ತಾ ಮುಂಬರುವ ಎಲ್ಲಾ ರೀತಿಯ

ಸವಾಲುಗಳನ್ನು ಎದುರಿಸಲು ಶಕ್ತಿ ತುಂಬುತ್ತಾ ಪಕ್ಷದ ವರ್ಚಸ್ಸನ್ನು ಹೆಚ್ಚಿಸುವಲ್ಲಿ ಸತತ ಶ್ರಮಿಸಬೇಕು ಎಂದು ತಿಳಿಸಿದರು,

 ಈ ಸಂದರ್ಭದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ಪರಮೇಶ್ ಅರವಿಂದ್, ಎಸ್ ಟಿ ಘಟಕದ ರಾಜ್ಯ ಸಮಿತಿಯ ಸದಸ್ಯರಾದ ಮಹೇಶ್ ನಾಯಕ, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಾಸು, ಜಿಲ್ಲಾ ಉಪಾಧ್ಯಕ್ಷರಾದ ಗೋವಿಂದನಹಳ್ಳಿ ಲೋಕೇಶ್, ತಾಲೂಕು ಎಸ್ ಟಿ ಘಟಕದ ಅಧ್ಯಕ್ಷರಾದ ರಾಜು ಜಿಪಿ, ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾದ ವಿಜಯಲಕ್ಷ್ಮಿ, ಉಪಾಧ್ಯಕ್ಷರಾದ ಪುಷ್ಪ ರಮೇಶ್ ರೈತ ಘಟಕದ ತಾಲೂಕ ಅಧ್ಯಕ್ಷರಾದ ಯೋಗಣ್ಣ, ತಾಲೂಕು ಯುವ ಘಟಕದ ಅಧ್ಯಕ್ಷರಾದ ರಾಜು, ನಾರಾಯಣ ನಾಯಕ, ಸುನಿಲ್ ಕುಮಾರ್, ವಿಜಯ್ ನಾಯಕ, ನಾರಾಯಣಗೌಡ ರವರ ಆಪ್ತ ಸಹಾಯಕರಾದ ದಯಾನಂದ್, ಎಂ ಡಿ ಸಿ ಸಿ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಕುಮಾರ್, ಹಾಗೂ ಹಲವು ಬಿಜೆಪಿಯ ಮಂಡಲ ಅಧ್ಯಕ್ಷರು ಪದಾಧಿಕಾರಿಗಳು ನವೀನ್ ಕೆ ಬಿ ರವರಿಗೆ ಶುಭ ಹಾರೈಸಿದರು,

 *ವರದಿ ರಾಜು ಜಿ ಪಿ ಕಿಕ್ಕೇರಿ ಕೆ ಆರ್

ಪೇಟೆ*

What's Your Reaction?

like

dislike

love

funny

angry

sad

wow