ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಪಟ್ಟಣದಲ್ಲಿರುವ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಚಿಕ್ಕಮಾದ ನಾಯಕರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಪಟ್ಟಣದಲ್ಲಿರುವ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಚಿಕ್ಕಮಾದ ನಾಯಕರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2023/24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ:

 ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನ ಪಟ್ಟಣದಲ್ಲಿರುವ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಚಿಕ್ಕಮಾದ ನಾಯಕರವರ ಅಧ್ಯಕ್ಷತೆಯಲ್ಲಿ ನಡೆಯಿತು.

 ಸಂಘದ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಸಂಘದ ಅಧ್ಯಕ್ಷರಾದ ಚಿಕ್ಕಮಾದ ನಾಯಕ ರವರು ನೆರವೇರಿಸಿ ಮಾತನಾಡಿ ಕಳೆದ ಒಂದು ವರ್ಷದ ಅವಧಿಯಲ್ಲಿ ನಡೆದಿರುವ ಆಯವ್ಯ ಮಂಡನೆಯ ಕಾರ್ಯಕ್ರಮಗಳ ಪಟ್ಟಿಯನ್ನು ಪಟ್ಟಿಯನ್ನು ತಿಳಿಸುತ್ತಿದ್ದಂತೆ, ಸಹಕಾರ ಸಂಘದಲ್ಲಿ ನಡೆದಿರುವಾಗನಗಳಿಗೆ ಸಂಬಂಧಪಟ್ಟವರ ಮೇಲೆ ದೂರು ದಾಖಲಿಸಿರುವ ಬಗ್ಗೆ ಚರ್ಚೆ ನಡೆಯಿತು ಎಂದು ಸಂಘದ ಅಧ್ಯಕ್ಷ ಚಿಕ್ಕಮಾದ ನಾಯಕರವರು ತಿಳಿಸಿದರು

 ನಂತರ ಮಾತನಾಡಿದ ಅಧ್ಯಕ್ಷರು ತಾಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ ನಿಯಮಿತ ಘಟಕದ 2023/24ನೇ ಹಾಲಿನ ಸರ್ವ ಸದಸ್ಯರ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿ ಈ ವಿಚಾರವಾಗಿ ಅಧ್ಯಕ್ಷರು ಉತ್ತರಿಸಿ ಕಳೆದ ಅವಧಿಯಲ್ಲಿ ಒಂದು ಕೋಟಿ ತೊಂಬತ್ತೇಳು ಲಕ್ಷ ಹಣ ದುರುಪಯೋಗ ನಡೆಸಿ ಪಡಿತರ ಹಕ್ಕಿಗಳನ್ನು ದುರ್ಬಳಕೆ ಮಾಡಿರುವ ಸಂಬಂಧಪಟ್ಟಂತೆ ದೂರು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು

 ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎಲ್ಲಪ್ಪ, ನಿರ್ದೇಶಕರುಗಳಾದ ಎನ್. ಚಾಮರಾಜು, ಮುರುಡೇಶ್ವರ ಸ್ವಾಮಿ, ಎಸ್ ಎಮ್. ಜಗದೀಶ್,ಮಂಜುನಾಥ್, ಸೋಮಶೇಖರ್,ಶಿವಮೂರ್ತಿ, ರೇಚಪ್ಪ, ಪರಮೇಶ್, ಪ್ರಭಾರ ಕಾರ್ಯದರ್ಶಿಲಿಂಗರಾಜು, ಸರ್ವ ಸದಸ್ಯರುಗಳು ಸಭೆಯಲ್ಲಿ ಭಾಗವಹಿಸಿದ್ದರು.

 ವರದಿ ಜಿ.ಸಾಮುವೇಲ್

 ಜಿಲ್ಲಾ ವರದಿಗಾರರು ಚಾಮರಾಜನಗರ ಜಿಲ್ಲೆ.

What's Your Reaction?

like

dislike

love

funny

angry

sad

wow