ಸುದ್ದಿಗೋಷ್ಠಿ. ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ.

ಸುದ್ದಿಗೋಷ್ಠಿ. ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಕ್ತದಾನ ಶಿಬಿರ.

ಹಲಗೂರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ s. ಸುರೇಶ್ ಮಾತನಾಡಿ. ಇದೇ ತಿಂಗಳು 17. 12. 2023ನೇ ಭಾನುವಾರ ಕರ್ನಾಟಕ ಪಬ್ಲಿಕ್ ಶಾಲಾ ಆವರಣದಲ್ಲಿ. ಹಲಗೂರು ಪೊಲೀಸ್ ಠಾಣೆ ಮುಂಭಾಗ. ಲಯನ್ಸ್ ಕ್ಲಬ್ . ಕ್ರಿಯಾಶೀಲ ಆಸ್ಪತ್ರೆ ಬೆಂಗಳೂರು. ಹಲಗೂರು ಬಿ ಆರ್ ಗುರು ಶಿಷ್ಯರ ಬಳಗ ದ ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ .

 ರಕ್ತದಾನ ಶಿಬಿರ ಹಮ್ಮಿಕೊಂಡಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ಸದುಪಯೋಗಪಡಿಸಿಕೊಳ್ಳಬೇಕು . ಈ ತಪಾಸಣಾ ಶಿಬಿರದಲ್ಲಿ ಮೂತ್ರ ರೋಗ. ಲೈಂಗಿಕ ಸಮಸ್ಯೆ. ನರರೋಗ ತಜ್ಞರು. ಮೂಳೆ ತಜ್ಞರು. ಚರ್ಮರೋಗ. ಸಂಬಂಧಪಟ್ಟ ಬೆಂಗಳೂರಿನ ವೈದ್ಯಾಧಿಕಾರಿಗಳು ಬರಲಿದ್ದು. ಅಲ್ಲದೆ ವಿಸಿಜಿ ವ್ಯವಸ್ಥೆ ಇರುತ್ತದೆ ದಂತ ವೈದ್ಯರು ಬರಲಿದ್ದು. ಸಾರ್ವಜನಿಕರು ಈ ಶಿಬಿರ ಸದುಪಯೋಗ ಪಡಿಸಿಕೊಳ್ಳಬೇಕು. ಸಮಯ ಬೆಳಗ್ಗೆ 9 ರಿಂದ 3 ಗಂಟೆವರೆಗೆ ಎಂದು. ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋಷ್ಠಿಯಲ್ಲಿ ಡಿಎಲ್ ಮಹದೇವೇಗೌಡ. ಎನ್‌ಕೆ ಕುಮಾರ್. ಶ್ರೀನಿವಾಸ್. ಅಭಿಷೇಕ್ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ. ಡಿ. ಆರ್.ಗುರು ಶಿಷ್ಯರ ಬಳಗದ ಕಾರ್ಯದರ್ಶಿ. ದೊಡ್ಡಮನೆ ಅಭಿಜಿತ್ . ಲಯನ್ಸ್ ಕ್ಲಬ್ ಅಧ್ಯಕ್ಷರಾದ ಸುರೇಶ್ ರವರಿಗೆ. ಹಲಗೂರು ಲಯನ್ಸ್ ಕ್ಲಬ್ ನ 37 ವರ್ಷದ ಹಿಂದಿನ. ನೆನಪಿನ ಕಾಣಿಕೆ ನೀಡಿದರು.

ಹಲಗೂರು ಸುದ್ದಿ

ವರದಿಗಾರರು:-ಪ್ರತಾಪ್. ಎ. ಬಿ 

What's Your Reaction?

like

dislike

love

funny

angry

sad

wow