ಶಿಕ್ಷಣದ ಜೊತೆಗೆ ವ್ಯವಹಾರ ಜ್ಞಾನ ಮಕ್ಕಳು ಅತಿಮುಖ್ಯ ವಾಗಿ ಬೆಳೆಸಿಕೊಳ್ಳಬೇಕು

ಶಿಕ್ಷಣದ ಜೊತೆಗೆ ವ್ಯವಹಾರ ಜ್ಞಾನ ಮಕ್ಕಳು ಅತಿಮುಖ್ಯ ವಾಗಿ  ಬೆಳೆಸಿಕೊಳ್ಳಬೇಕು

ಶಿಕ್ಷಣದ ಜೊತೆಗೆ ವ್ಯವಹಾರ ಮಕ್ಕಳಿಗೆ ಅತಿಮುಖ್ಯ ಎಂದು ಶಾಲೆಯ ಮುಖ್ಯೋಪಾಧ್ಯಾಯರು ತಿಳಿಸಿದರು.

 ಹೊಳೆನರಸೀಪುರ ತಾಲ್ಲೋಕಿನ ಶ್ರವಣೂರು ಗ್ರಾಮದ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಬಾಂಗ ಆವರಣದಲ್ಲಿ ಇಂದು ಮಕ್ಕಳಿಂದ ಸಂತೆ ಏರ್ಪಡಿಸಲಾಗಿತ್ತು.

 

ಮಕ್ಕಳ ಸಂತೆಯಲ್ಲಿ ದಿನ ಬಳಕೆ ವಸ್ತುಗಳು ಮತ್ತು ತರಕಾರಿ ತಿಂಡಿ ತಿನಿಸುಗಳು ಮಕ್ಕಳು ಬಹಳ ಖುಷಿಯಿಂದ ವ್ಯಾಪಾರ ಮಾಡಿದರು. ಪೋಷಕರು ಮಕ್ಕಳ ತಂದಿದೆ ಸಾಮಾಗ್ರಿಗಳನ್ನು ಖರೀದಿಸಿ ಖುಷಿಪಟ್ಟರು.

 

ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಗೂ ಸುತ್ತಮುತ್ತಲಿನ ಶಾಲೆಯ ಶಿಕ್ಷಕರು ಪೋಷಕರು ಹಾಜರಿದ್ದರು.

What's Your Reaction?

like

dislike

love

funny

angry

sad

wow