ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಿ* ವತಿಯಿಂದ ಮೈಸೂರು ನಗರದ ವಾಲ್ಮೀಕಿ ಭವನದಲ್ಲಿ *ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ 260 ವಿಧ್ಯಾರ್ಥಿಗಳಿಗೆ ಹಾಗೂ ನಾಯಕ ಸಮಾಜದ ಐದು ಜನ ಸಾಧಕರಿಗೆ ಅಭಿನಂದನಾ* ಕಾರ್ಯಕ್ರಮ ರಾಜ್ಯಾಧ್ಯಕ್ಷರಾದ *ದೇವರಾಜ್ ಟಿ.ಕಾಟೂರು ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.*

ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ರಿ* ವತಿಯಿಂದ ಮೈಸೂರು ನಗರದ ವಾಲ್ಮೀಕಿ ಭವನದಲ್ಲಿ *ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ 260 ವಿಧ್ಯಾರ್ಥಿಗಳಿಗೆ ಹಾಗೂ ನಾಯಕ ಸಮಾಜದ ಐದು ಜನ ಸಾಧಕರಿಗೆ ಅಭಿನಂದನಾ* ಕಾರ್ಯಕ್ರಮ ರಾಜ್ಯಾಧ್ಯಕ್ಷರಾದ *ದೇವರಾಜ್ ಟಿ.ಕಾಟೂರು ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿತು.*

ಈ ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ *ಶ್ರೀ ಹರೀಶಗೌಡ*,ಮಾಜಿ ಶಾಸಕರಾದ *ಶ್ರೀ ಸಿದ್ದರಾಜು*, ನಿಗಮ ಮಂಡಳಿ ಮಾಜಿ ಅಧ್ಯಕ್ಷರುಗಳಾದ *ಶ್ರೀ ಎಂ.ಅಪ್ಪಣ್ಣ,ಶ್ರೀ ಎಸ್.ಸಿ.ಬಸವರಾಜು*,ಮಾಜಿ ಮಹಾಪೌರರಾದ *ಶ್ರೀ

ಶಿವಕುಮಾರ್*, ನಗರಪಾಲಿಕೆ ಮಾಜಿ ಸದಸ್ಯರಾದ *ಶ್ರೀ ಲೋಕೇಶ್ ಪಿಯಾ*,ನಿವೃತ್ತ ಎಸ್ಟಿ *ಶ್ರೀ ಶಿವಣ್ಣ ಸಾಹೇಬರು ,ದಿ ಮೈಸೂರು ಕೋ ಅಪರೇಟಿವ್ ನಿರ್ದೇಶಕ *ಎಸ್.ಆರ್.ರವಿಕುಮಾರ್*, ಸಹಾಯಕ ಪ್ರಾಧ್ಯಾಪಕರಾದ *ಶ್ರೀ *ಡಾ.ನಂಜುಂಡಸ್ವಾಮಿ*, ಕೆಎಎಸ್ ಅಧಿಕಾರಿಗಳಾದ ಎಸಿ *ಕುಮಾರಿ ಸುಪ್ರಿಯಾ

ಬಾಣಗಾರ.ಬಿ*,ಐಎಫ್ಎಸ್ ಅಧಿಕಾರಿ *ಶ್ರೀ ಚಿದಾನಂದ*, ಮೈಸೂರು ತಾಲ್ಲೂಕು ಭೂ ಮಾಪನ ಇಲಾಖೆಗೆ ಉಪ ನಿರ್ದೇಶಕರಾದ *ಉದ್ಬೂರು ಶ್ರೀ ಚಿಕ್ಕಣ್ಣ*,ರಾಷ್ಟ್ರೀಯ ಬಾಕ್ಸಿಂಗ್ ಕ್ರೀಡಾಪಟು *ಶ್ರೀ ಶಶಿನಾಯಕ*,ಹಾಸನ ಶ್ರೀ ಮಹಾಂತಪ್ಪ,ನಾಗವಾಲ

ಮಹೇಶ್,ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಶ್ರೀ ನಿಂಗರಾಜು, ಶ್ರೀ ಸಿ.ಸ್ವಾಮಿ ಶ್ರೀ ವಿಜಯಕುಮಾರ್, ಶ್ರೀ ವೆಂಕಟನಾಯಕ,ಶ್ರೀ ಹೆಡತಲೆ ಶಿವ ಕುಮಾರ್, ಪ್ರಕಾಶ್,ಶಿವಕುಮಾರಸ್ವಾಮಿ, ಶ್ರೀಮತಿ ಎಸ್.ಶಾಲಿನಿ,ಉದ್ಬೂರು ಎಂ.ಸೋಮಣ್ಣ,ಡಿ.ಪ್ರಕಾಶ್ ,ಯುವ ಸೇನೆಯ ಪದಾಧಿಕಾರಿಗಳಾದ ಸುತ್ತೂರು ಸುರೇಶ್, ಕಣಿಯನಹುಂಡಿ ಸಿದ್ದರಾಜು,ಸತೀಶ ಏಕಲವ್ಯ,ವಾಜಮಂಗಲ

ಕುಮಾರ,ಗೋವಿಂದ,ಅಂಕಯ್ಯ,ಮಹದೇವ,ಸಿದ್ದರಾಜು, ಬಿಂದುಸಾರ,ನಗರ್ಲೆ ರಂಗಸ್ವಾಮಿ,ಸರಗೂರು ಅಭಿಷೇಕ್,ಹೆಡತಲೆ ಆನಂದ,ದೇಬೂರು ವಿಜಯ್ ,ಲೋಕೇಶ್,ಸೂರಹಳ್ಳಿ ಲಕ್ಷ್ಮಣ್,ಹಲ್ಲರೆ ಪ್ರಕಾಶ್,ಇಬ್ಜಾಲ ಮಾದೇಶ್,ಶಿವಪ್ರಕಾಶ್,ಶೇಖರನಾಯಕ,ಇಲವಾಲ ಕೃಷ್ಣ, ಸೋಮೇಶ್ವರಪುರ ರಂಗಸ್ವಾಮಿ,ರಮಾಬಾಯಿನಗರ ಶಿವು,ಕೇತಹಳ್ಳಿ ಮಹದೇವನಾಯಕ,ಮರಳೂರು ಶಂಕರನಾಯಕ,ರಾಮನಹಳ್ಳಿ ಸಿದ್ದರಾಜು, ಇಬ್ಜಾಲ ಕುಮಾರ ಇನ್ನೂ ಮುಂತಾದ ಪದಾಧಿಕಾರಿಗಳು ಹಾಜರಿದ್ದರು.

What's Your Reaction?

like

dislike

love

funny

angry

sad

wow