*ಭಾರತ ಸಂವಿಧಾನ ಜಾಗೃತಿ ಪೀಠಿಕೆ ಬೋಧನೆ*
![*ಭಾರತ ಸಂವಿಧಾನ ಜಾಗೃತಿ ಪೀಠಿಕೆ ಬೋಧನೆ*](https://rajpowertv.com/uploads/images/202309/image_750x_65044d77752ca.jpg)
*ಭಾರತ ಸಂವಿಧಾನ ಜಾಗೃತಿ ಪೀಠಿಕೆ ಬೋಧನೆ*
*_ ಕೆ ಆರ್ ಪೇಟೆ ತಾಲೂಕಿನ ಕಸಬಾ ಹೋಬಳಿಯ ನಾರ್ಗೊನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಭಾರತ ಸಂವಿಧಾನದ ಪೀಠಿಕೆಯ ಜಾಗತಿಕ ವಾಚನ ಮಾಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು,_*
_ಅಂಗನವಾಡಿ ಶಿಕ್ಷಕಿ ಈ. ಶಿವಮ್ಮ ರವರು ಮಾತನಾಡಿ ಜಗತ್ತಿನಾದ್ಯಂತ ವಿಶ್ವ ಪ್ರಜಾಪ್ರಭುತ್ವ ದಿನಾಚರಣೆಯನ್ನು ಮಾಡಲಾಗುತ್ತಿದೆ ಅದೇ ರೀತಿ ನಮ್ಮ ಭಾರತ ದೇಶದಲ್ಲಿ ಪ್ರಜಾಪ್ರಭುತ್ವ ದಿನವನ್ನು ಈ ದಿನ ಆಯೋಜನೆ ಮಾಡುವ ಮೂಲಕ ಪ್ರಜಾಪ್ರಭುತ್ವದ ನಿರ್ಮಾತೃ ಡಾಕ್ಟರ್. ಬಿ.ಆರ್ ಅಂಬೇಡ್ಕರ್ ಅವರ ಸ್ಮರಿಸಿಕೊಳ್ಳುವ ಮೂಲಕ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ನಾವು ಭಾರತದ ಸಂವಿಧಾನಕ್ಕೆ ಗೌರವಿಸುವ ಮೂಲಕ ಸಂವಿಧಾನದ ಆಸೆಗಳನ್ನು ಆಶಯಗಳನ್ನು ಓದಿಕೊಂಡು ಮೈಗೂಡಿಸಿಕೊಂಡು ಈ ಸಮಾಜದಲ್ಲಿ ಸಮ ಸಮಾಜವನ್ನು ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈ ಜೋಡಿಸಬೇಕೆಂದು ಸಲಹೆ ನೀಡಿದರು,_
_ಇದೇ ಸಂದರ್ಭದಲ್ಲಿ ನಿಸರ್ಗ ಸಾಯಿಕುಮಾರ್, ಐಶ್ವರ್ಯ.ಎನ್.ಕೆ, ಜಯಂತಿ, ಗೌರಮ್ಮ, ಜಯಮ್ಮ, ರಕ್ಷಿತಾ, ಅಂಗನವಾಡಿ ಸಹಾಯಕಿ ಸುಜಾತ, ಹಾಗೂ ಅಂಗನವಾಡಿ ಮಕ್ಕಳು ಹಾಜರಿದ್ದರು,_
ವರದಿ ರಾಜು ಜಿಪಿ ಕಿಕ್ಕೇರಿ
What's Your Reaction?
![like](https://rajpowertv.com/assets/img/reactions/like.png)
![dislike](https://rajpowertv.com/assets/img/reactions/dislike.png)
![love](https://rajpowertv.com/assets/img/reactions/love.png)
![funny](https://rajpowertv.com/assets/img/reactions/funny.png)
![angry](https://rajpowertv.com/assets/img/reactions/angry.png)
![sad](https://rajpowertv.com/assets/img/reactions/sad.png)
![wow](https://rajpowertv.com/assets/img/reactions/wow.png)