*ಡಾ. ಪಿ.ಸ್ವಾತಿ ಮತ್ತು ಚಿನ್ಮಯ್ ದಂಪತಿಗಳಿಗೆ ಆಶೀರ್ವಾದ ಮಾಡಿದ ಚುಂಚಶ್ರೀ*

*ಡಾ. ಪಿ.ಸ್ವಾತಿ ಮತ್ತು ಚಿನ್ಮಯ್ ದಂಪತಿಗಳಿಗೆ ಆಶೀರ್ವಾದ ಮಾಡಿದ ಚುಂಚಶ್ರೀ*

*ಡಾ. ಪಿ.ಸ್ವಾತಿ ಮತ್ತು ಚಿನ್ಮಯ್ ದಂಪತಿಗಳಿಗೆ ಆಶೀರ್ವಾದ ಮಾಡಿದ ಚುಂಚಶ್ರೀ* 

ಚನ್ನರಾಯಪಟ್ಟಣ: ಮಂತ್ರಾಲಯ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ಡಾ.ಸುಭುದೇoದ್ರ ತೀರ್ಥ ಮಹಾಸ್ವಾಮೀಜಿಗಳ ಶುಭ ಆಶೀರ್ವಾದದಿಂದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಪ್ರಥಮ ಪೂಜೆಯೊಂದಿಗೆ ಪ್ರಾರಂಭಗೊಂಡ ಶುಭ ಕಾರ್ಯವು ಒಂಬತ್ತು ದಿನಗಳ ಕಾಲ ಮದುವೆ ಸಂಭ್ರಮವು ಸಡಗರದಿಂದ ಜರುಗಿತು, ಸೋಮವಾರ ಗುರುಹಿರಿಯರ ಕೃಪಾಶೀರ್ವಾದಗಳೊಂದಿಗೆ ಬೆಂಗಳೂರಿನ ಸಪ್ತಪದಿ ಸಪ್ತಗಿರಿ ಪ್ಯಾಲೇಸ್ನಲ್ಲಿ ಆಯೋಜಿಸಿದ ಅಂತರಾಷ್ಟ್ರೀಯ ಭರತನಾಟ್ಯ ಕಲಾವಿದೆ *ಡಾ. ಸ್ವಾತಿ ಪಿ. ಭಾರದ್ವಾಜ್ ಮತ್ತು ಸಿತಾರ್ ಕಲಾವಿದ ಚಿನ್ಮಯ್ ಹೆಗಡೆ* ರವರ ಆರತಕ್ಷತೆ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಗಳು ಆಗಮಿಸಿ ನವ ದಂಪತಿಗಳಿಗೆ ಆಶೀರ್ವಾದಿಸುವ ಮೂಲಕ ನೂರಾರು ವರ್ಷಗಳ ಕಾಲ ಸಂಸಾರ ನೌಕೆಯಲ್ಲಿ ಸತಿಪತಿಗಳು ಸಂತೋಷದಿಂದ ಜೀವನ ನಡೆಸಿ ಎಂದು ಶುಭ ಹಾರೈಸಿದರು.ಸ್ವಾತಿ ಮತ್ತು ಚಿನ್ಮಯ್ ರವರ ಆರತಕ್ಷತೆ ಕಾರ್ಯಕ್ರಮದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಸಾವಿರಾರು ಜನ ಕಲಾವಿದರು ಮತ್ತು ಸರ್ಕಾರಿ ಅಧಿಕಾರಿಗಳು ಹಾಗೂ ಸಾರ್ವಜನಿಕರು ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದರು.

What's Your Reaction?

like

dislike

love

funny

angry

sad

wow