*ಹಲವಾರು ಸಾಧುಸಂತರ ಸಮ್ಮುಖದಲ್ಲಿ ಧಾರವಾಡ ಮಹಾನಗರದ ವಿಕಾಸ ನಗರ ಬಡಾವಣೆಯಲ್ಲಿರುವ ಬಿಜಿಎಸ್ ಕುಟೀರದ ಪ್ರಾರಂಭೋತ್ಸವ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನಡೆಯಿತು*

*ಹಲವಾರು ಸಾಧುಸಂತರ ಸಮ್ಮುಖದಲ್ಲಿ  ಧಾರವಾಡ ಮಹಾನಗರದ ವಿಕಾಸ ನಗರ ಬಡಾವಣೆಯಲ್ಲಿರುವ  ಬಿಜಿಎಸ್ ಕುಟೀರದ  ಪ್ರಾರಂಭೋತ್ಸವ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನಡೆಯಿತು*

*ಹಲವಾರು ಸಾಧುಸಂತರ ಸಮ್ಮುಖದಲ್ಲಿ ಧಾರವಾಡ ಮಹಾನಗರದ ವಿಕಾಸ ನಗರ ಬಡಾವಣೆಯಲ್ಲಿರುವ ಬಿಜಿಎಸ್ ಕುಟೀರದ ಪ್ರಾರಂಭೋತ್ಸವ ಕಾರ್ಯಕ್ರಮ ಸಡಗರ ಸಂಭ್ರಮದಿಂದ ನಡೆಯಿತು*

 ಬಿಜಿಎಸ್ ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಡಾ.ರಾಮಕೃಷ್ಣೇಗೌಡರ ಸಾರಥ್ಯದಲ್ಲಿ ಭಾನುವಾರ ಮುಂಜಾನೆಯೇ ಹೋಮ ಹವನಗಳು, ಪೂಜೆಪುನಸ್ಕಾರಗಳು ನಡೆದವು. ಧಾರವಾಡ ಮಹಾನಗರದ ವಿಕಾಸನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಬಿಜಿಎಸ್ ಕುಟೀರ ಕಾರ್ಯಕ್ರಮದ ವಿಶೇಷ ಪೂಜೆಗೆ ಸುತ್ತಮುತ್ತಲಿನ ಹಲವಾರು ಜಿಲ್ಲೆಗಳ ಹಲವಾರು ಪೀಠಾಧಿಪತಿಗಳು, ಶ್ರೀಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿಯವರ ಪುತ್ತಳಿಗೆ ಪೂಜೆ ಸಲ್ಲಿಸಿ ನಂತರ ನಡೆದ ವಿಶೇಷ ಪೂಜಾಕಂಕೈರ್ಯಗಳಲ್ಲಿ ಪಾಲ್ಗೊಂಡು ಗಮನ ಸೆಳೆದರು. ಧಾರವಾಡ ಮಹಾನಗರದಲ್ಲಿ ಭೈರವೈಕ್ಯ ಬಾಲಗಂಗಾಧರ ಶ್ರೀಗಳ ಆಲೋಚನೆಯನ್ನು ಅನುಷ್ಟಾನ ಗೊಳಿಸುತ್ತಿರುವ ಸಂಸ್ಥೆಯ ಆಡಳಿತಾಧಿಕಾರಿ ಡಾ.ರಾಮಕೃಷ್ಣೇ ಗೌಡ ರವರ ಪರಿಶ್ರಮಕ್ಕೆ ನೆರೆದಿದ್ದ ನೂರಾರು ಸಂಖ್ಯೆಯ ಜನಸ್ತೋಮ ಅಭಿನಂದನೆ ಸಲ್ಲಿಸಿದರು.

 ಧಾರವಾಡ ಮಹಾನಗರದ ವಿಕಾಸನಗರ ಬಡಾವಣೆಯಲ್ಲಿ 2005 ರಿಂದಲೂ ಬಿಜಿಎಸ್ ಶಿಕ್ಷಣ ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಸಾವಿರಾರು ಮಕ್ಕಳ ಜ್ಞಾನಾರ್ಜನೆಗೆ ಬಿಜಿಎಸ್ ಸಂಸ್ಥೆಯು ಶ್ರಮಿಸುತ್ತಿದೆ.

What's Your Reaction?

like

dislike

love

funny

angry

sad

wow