ಶ್ರೀ ಕ್ಷೇತ್ರದಿಂದ ಸ್ವ ಉದ್ಯೋಗ ಅಧ್ಯಯನ ಪ್ರವಾಸ.

ಶ್ರೀ ಕ್ಷೇತ್ರದಿಂದ ಸ್ವ ಉದ್ಯೋಗ ಅಧ್ಯಯನ ಪ್ರವಾಸ.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಮಂಡ್ಯ ತಾಲೂಕಿನ ಟಿ ಮಲ್ಲಿಗೆರೆ ಕಾರ್ಯಕ್ಷೆತ್ರದ ಸಂಘದ ಸದಸ್ಯರಿಗೆ ಸ್ವ ಉದ್ಯೋಗ ಅಧ್ಯಯನ ಪ್ರವಾಸ ಹಮ್ಮಿ ಕೊಳ್ಳಲಾಯಿತು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೈಸೂರು ಮಾನವ ಸಂಪನ್ಮೂಲ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಸ್ವ ಉದ್ಯೋಗ ತರಬೇತಿಗಳಾದ ಕಂಪ್ಯೂಟರ್ ತರಬೇತಿ ಟೈಲರಿಂಗ್ ತರಬೇತಿ ಬ್ಯುಟಿಷನ್ ತರಬೇತಿ ಬಟ್ಟೆ. ಪೇಪರ್ ಬ್ಯಾಗ್ ತಯಾರಿ ತರಬೇತಿ ಅಣಬೆ. ಕುರಿ ಹೈನುಗಾರಿಕೆ ತರಬೇತಿ ಇತರ ತರಬೇತಿಗಳು ಉಚಿತವಾಗಿ ಸಿಗುತ್ತವೆ ಹಾಗೂ ಊಟ ಮತ್ತು ವಾಸ್ತವ್ಯ ವ್ಯವಸ್ಥೆ ಇರುತ್ತದೆ. ನಿಮಗೆ ಆಸಕ್ತಿ ಇರುವ ತರಬೇತಿ ಗಳನ್ನ ಪಡೆದು ಕೊಂಡು ಸ್ವಾವಲಂಬನೆ ಬದುಕು ಕಟ್ಟಿಕೊಳ್ಳಿ ಎಂದು ಮಾನವ ಸಂಪನ್ಮೂಲ ತರಬೇತಿ ಕೇಂದ್ರದ ಪ್ರಾಂಶುಪಾಲರು ದಿನೇಶ್ ರವರು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಹರೀಶ್, ಚೈತನ್ಯ,ಶ್ವೇತ,ಕೃಷಿ ಮೇಲ್ವಿಚಾರಕರು ನವೀನ್ ಕುಮಾರ್,ಸೇವಾಪ್ರತಿನಿಧಿ ಸಿಂಧೂ ಮತ್ತು ಸಂಘದ ಸದಸ್ಯರು ಉಪಸ್ಥಿತರಿದ್ದರು

What's Your Reaction?

like

dislike

love

funny

angry

sad

wow