ಸಂಪಾದಕರಾದ ಭಾಗ್ಯಲಕ್ಷ್ಮಿ ಮತ್ತು ಪ್ರಧಾನ ಸಂಪಾದಕರಾದ ಶ್ರೀನಿವಾಸ್ ರವರ ನೇತೃತ್ವದಲ್ಲಿ ಪೂಜೆ ನೆರವೇರಿತು

ಸಂಪಾದಕರಾದ ಭಾಗ್ಯಲಕ್ಷ್ಮಿ ಮತ್ತು ಪ್ರಧಾನ ಸಂಪಾದಕರಾದ ಶ್ರೀನಿವಾಸ್ ರವರ ನೇತೃತ್ವದಲ್ಲಿ ಪೂಜೆ ನೆರವೇರಿತು

ಶುಭೋದಯ ಪತ್ರಿಕೆ ನೂತನ ಕಚೇರಿಯನ್ನು ಬೆಂಗಳೂರು ಮಲ್ಲೇಶ್ವರಂ 7ನೇ ಕ್ರಾಸ್ ನಲ್ಲಿ ಕಚೇರಿಯನ್ನು ದೀಪಾವಳಿ ಹಬ್ಬದ ದಿನದಂದು ಪೂಜೆ ಸಂಪಾದಕರಾದ ಭಾಗ್ಯಲಕ್ಷ್ಮಿ ಪ್ರಧಾನ ಸಂಪಾದಕರಾದ ಶ್ರೀನಿವಾಸ್ ನೇತೃತ್ವದಲ್ಲಿ ಪೂಜೆ ನಿರ್ವರಿಸಿದ್ದರು.

 ಪೂಜೆ ಕಾರ್ಯಕ್ರಮದಲ್ಲಿ ಹಲವು ಪತ್ರಿಕೆಯ ಸಂಪಾದಕರು ಉಪಸಂಪಾದಕರು ಪತ್ರಕರ್ತರು ಸ್ನೇಹಿತರು ಕುಟುಂಬ ವರ್ಗದವರು ಈ ಸಂದರ್ಭದಲ್ಲಿ ಭಾಗವಹಿಸಿ ಶುಭೋದಯ ವಾರ್ತೆ ಪತ್ರಿಕೆಗೆ ಶುಭ ಹಾರೈಸಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಒಳ್ಳೆಯ ಸುದ್ದಿಯನ್ನು ಪ್ರಸಾರ ಮಾಡಿ ಈ ಪತ್ರಿಕೆ ಸಂಪಾದಕರಾದ ಭಾಗ್ಯಲಕ್ಷ್ಮಿ ರವರಿಗೆ ಪ್ರಧಾನ ಸಂಪಾದಕರಾದ ಶ್ರೀನಿವಾಸ್ ರವರಿಗೆ ದೀಪಾವಳಿ ಹಬ್ಬದಂದು ದೀಪದ ಬೆಳಕಿನಂತೆ ಅವರ ಬಾಳಿನಲ್ಲಿ ಬೆಳಕು ಬೆಳಗಲಿ ಇದ್ದು ಶುಭ ಹಾರೈಸಿದರು.

What's Your Reaction?

like

dislike

love

funny

angry

sad

wow