ಕೃಷ್ಣರಾಜಪೇಟೆ ತಾಲೂಕು ಛಾಯಾ ಸಂಘದ ಚುನಾವಣೆ ನಿಗದಿಯಾಗಿದ್ದು ಎಲ್ಲಾ ಸದಸ್ಯರು ಅವಿರೋಧ ಆಯ್ಕೆ*

ಕೃಷ್ಣರಾಜಪೇಟೆ ತಾಲೂಕು ಛಾಯಾ ಸಂಘದ ಚುನಾವಣೆ ನಿಗದಿಯಾಗಿದ್ದು ಎಲ್ಲಾ ಸದಸ್ಯರು  ಅವಿರೋಧ ಆಯ್ಕೆ*

ದಿನಾಂಕ:- ಹುಣ್ಮೀಮೆ 18-09-2024 ನೇ ಬುಧವಾರ ಸಮಯ ಸರಿಯಾಗಿ 10 ಗಂಟಗೆ

ಸ್ಥಳ ಪ್ರವಾಸಿಮಂದಿರ ಕೆ.ಆರ್.ಪೇಟೆ ಸಂಘದ ಚುನಾವಣೆಗೆ ಸ್ಫರ್ಧಿಸುವವರು ತಪ್ಪದೆ ಬಂದು 

ನಾಮಪತ್ರಸಲ್ಲಿಕೆ ಅಂದರೆ ಹೆಸರು ನೊಂದಯಿಸಿಕೊಳ್ಳತಕ್ಕದು

ಸೂಚನೆ:- 

1.ಹೆಸರು ನೊಂದಯಿಸಿಕೊಳಲ್ಲು ಸ್ಪರ್ಧೇ ಮಾಡುವವರು 2000 ರೂ ಸಂದಯ ಮಾಡಬೇಕು

2.ಮೊದಲು ನೊಂದಯಿಸಿಕೊAಡು ಆಯ್ಕೆ ಮಾಡಿಕೊಂಡವರಿಗೆ ಮೊದಲ ಚಿಹ್ನೆಯ ಆಯ್ಕೆಗೆ ಅವಕಾಶ

3.ನಾಮಪತ್ರ ಹಿಂಪಡೆಯಲ್ಲು ಒಂದು ದಿನ ಅವಕಾಶ ಅಂದರೆ ದಿನಾಂಕ:-19-09-2024 ಸಂಜೆ 6 ಗಂಟೆಯವರೆಗೆ

4.ನಾಮಪತ್ರ ಹಿಂಪಡೆದವರಿಗೆ ಹಣ ವಾಪಸ್ ನೀಡಲಾಗುವುದಿಲ್ಲ ಅದು ಸಂಘಕ್ಕೆ ಸೇರಿಕೊಳ್ಳುತ್ತದೆ

ಮತ್ತೋಂದು ದಿನ ಬಂದರೆ ಅವಕಾಶವಿಲ್ಲ

ಎಲ್ಲಾ ಮುಗಿದರೆ 

ದಿನಾಂಕ:-02-10-2024 ಬರುವ ಅಮಾಸ್ಯೆಗೆ ಚುನಾವಣೆ ನೆಡೆಯುವುದು... ಎಂದು ಸೂಚನೆ ನೀಡಿದ್ದು 12 ಸ್ಥಾನಕ್ಕೆ 12 ಜನ ನಾಮಪತ್ರ ಸಲ್ಲಿಸಿದ್ದು 12 ಜನರನ್ನು ಅವಿರೋಧ ಆಯ್ಕೆ ಮಾಡಿ ನಿಕಟ ಪೂರ್ವ ಅಧ್ಯಕ್ಷರಾದ ಗೌಡ ಜೈ ಕುಮಾರ್ ಮಾತನಾಡಿ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಎಲ್ಲರೂ ಛಾಯಾಗ್ರಹಕರ ಅಭಿವೃದ್ಧಿಗಾಗಿ ಈ ಸಂಘವನ್ನು ಉತ್ತಮವಾಗಿ ಮುನ್ನಡೆಸಿಕೊಂಡು ಛಾಯಾಗ್ರಹಕರ ಶ್ರೇಯಾಭಿವೃದ್ಧಿ ನಡೆಸಬೇಕು ಎಂದು ಶುಭ ಹಾರೈಸಿಗಳು,

 ನೂತನ ಅಧ್ಯಕ್ಷರಾದ ಲ್ಯಾಬ್ ರವಿ ಮಾತನಾಡಿ ಕೃಷ್ಣರಾಜಪೇಟೆ ತಾಲೂಕು ಛಾಯಾ ಸಂಘಕ್ಕೆ ನಮ್ಮನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲಾ ಛಾಯಾಗ್ರಹಕರಿಗೂ ಹಾಗೂ ಅಧ್ಯಕ್ಷರು ಪದಾಧಿಕಾರಿಗಳಿಗೆ ಅಭಿನಂದನೆಗಳು ಮತ್ತು ನಾವು ಪ್ರಾಮಾಣಿಕವಾಗಿ ಛಾಯಾಗ್ರಹಕರಿಗೆ ಸಂಘದ ಮೂಲಕ ಸಿಗುವ ಸೌಲಭ್ಯ ಸೌಕರ್ಯಗಳನ್ನು ನೀಡುವ ಮೂಲಕ ಸಂಘದ ಶ್ರೇಯ ಅಭಿವೃದ್ಧಿಗೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು,

 ನೂತನ ಉಪಾಧ್ಯಕ್ಷರಾದ ರಾಜು ಜಿ ಪಿ ಮಾತನಾಡಿ ನಮ್ಮನ್ನು ಅವಿರೋಧವಾಗಿ ಆಯ್ಕೆ ಮಾಡಿದ ಸಂಘದ ಎಲ್ಲಾ ಸದಸ್ಯರುಗಳಿಗೆ ಹಾಗೂ ಪದಾಧಿಕಾರಿಗಳಿಗೆ ಮೊದಲದೇಯಾಗಿ ಅಭಿನಂದಿಸುತ್ತಾ ನಮ್ಮ ಮೇಲೆ ವಿಶ್ವಾಸ ಬಿಟ್ಟು ಆಯ್ಕೆ ಮಾಡಿದ ಎಲ್ಲಾ ಹಿರಿಯರ ಮಾರ್ಗದರ್ಶನ ಹಾಗೂ ಸದಸ್ಯರ ಮಾರ್ಗದರ್ಶನದಲ್ಲಿ ಸಂಘದ ಅಭಿವೃದ್ಧಿಗೆ ಛಾಯಾಗ್ರಹಕರ ಕಲ್ಯಾಣ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ತಿಳಿಸಿದರು,

ಕೃಷ್ಣರಾಜಪೇಟೆ ತಾಲ್ಲೂಕು ಛಾಯಾ ಸಂಘದ ನೂತನ ಪದಾಧಿಕಾರಿಗಳಾಗಿ ಅವಿರೋಧವಾಗಿ ಆಯ್ಕೆ ಅಧ್ಯಕ್ಷರಾಗಿ ಲ್ಯಾಬ್ ರವಿ, ಉಪಾಧ್ಯಕ್ಷರಾಗಿ ರಾಜು ಜಿಪಿ ಕಿಕ್ಕೇರಿ, ಕಾರ್ಯದರ್ಶಿಯಾಗಿ ಅಭಿಜಿತ್ ಕೆ ಎಸ್, ಖಜಾಂಚಿಯಾಗಿ ಮಂಜುನಾಥ್ ಎಸ್, ಸಂಘಟನಾ ಕಾರ್ಯದರ್ಶಿಯಾಗಿ ಅಭಿಜಿತ್ ಕೆಎಸ್, ನಿರ್ದೇಶಕರಾಗಿ ಸಂದೇಶ ಕೆ ಎಸ್, ರಕ್ಷಿತ್ ಹೊಸವೊಳಲು, ನಟರಾಜ್ ಸಾಸಲು, ಕುಮಾರ್ ಸಿದ್ದಾಪುರ, ಶಿವಕುಮಾರ್, ನಾಗರಾಜ್, ಚಂದ್ರಶೇಖರ್ ಎಚ್ ಎಸ್, ಕೃಷ್ಣ, ಇವರುಗಳನ್ನು ನೂತನ ಪದಾಧಿಕಾರಿಗಳಾಗಿ ಆಯ್ಕೆ ಮಾಡಿ ಶುಭ ಹಾರೈಸಲಾಯಿತು,

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಗೌಡ ಜೈ ಕುಮಾರ್ ರವರು ಕಾರ್ಯದರ್ಶಿ ಮಣಿಕಂಠ, ರವಿ, ಸಾಗರ್, ಸುಂದರ್, ವಿನೋದ್, ಸಂತೋಷ್, ರಾಕಿ,ಇಂದಿನ ನಿರ್ದೇಶಕರು ಎಲ್ಲಾ ಛಾಯಾಗ್ರಹಕ ಸದಸ್ಯರುಗಳು ಉಪಸ್ಥಿತರಿದ್ದು ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು,

What's Your Reaction?

like

dislike

love

funny

angry

sad

wow